Thursday, April 5, 2012

KJVS EC Meeting: HOD attended



Karnataka Jnana Vijnana Samithi (KJVS)



ಕೆ ಜೆ ವಿ ಎಸ್ ಕಾರ್ಯಕಾರಿ ಸಮಿತಿ ಸಭೆ ತುಮಕೂರಿನಲ್ಲಿ ಮಾರ್ಚ್ ೨೫ರಂದು  ಜರುಗಿತು 
ಕೆ.ಜೆ.ವಿ.ಎಸ್.ನ ರಾಜ್ಯ ಜಂಟಿ ಕಾರ್ಯದರ್ಶಿ ಎಸ್.ಎಂ.ಶಶಿಧರ್ ಭಾಗವಹಿಸಿದ್ದರು.

www.kjvs.org

ಸ್ಥಳ: ಪ್ರವಾಸಿ ಮಂದಿರ, ತುಮಕೂರು ಅಧ್ಯಕ್ಷತೆ: ಈ.ನಂಜಪ್ಪ

ಬಿ.ಎ.ಚಿದಂಬರಯ್ಯ, ಈ.ಬಸವರಾಜು, ಆರ್.ಉಮೇಶ್, ಮಂಜುಳಾದೇವಿ, ಹೆಚ್.ಎಸ್.ಆನಂದ್, ಬಿ.ಎಂ.ಲಕ್ಷ್ಮಣರಾವ್, ಎಸ್.ಎಂ.ಶಶಿಧರ್, ಆನಂದಪ್ಪ, ಹೆಚ್.ಚಂದ್ರಪ್ಪ, ಎಂ.ಸಿ.ಡೋಂಗ್ರೆ, ಸಿ.ಕೃಷ್ಣೇಗೌಡ, ವಸಂತಕುಮಾರ್,  ಮಲ್ಲಕಾರ್ಜುನ ಎಸ್ ಗಾಳಪ್ಪನವರ್, ಎಂ.ಟಿ.ರಾಥೋಡ್, ನಾಗಭೂಷಣ್, ಕೆ.ಬಿ.ವಿಶ್ವನಾಥ್, ಟಿ.ಎಸ್.ವೋಹನ್ಕುಮಾರ್, ಅಜ್ಜಪ್ಪ, ಹೆಚ್.ಪಿ.ರವಿಕುಮಾರ್, ಅಕ್ಕಮ್ಮ, ಸಿದ್ದಗಂಗಮ್ಮ, ಎಸ್.ಕೆ.ಸ್ವಾಮಿ, ಹೊನ್ನಶಾಮಯ್ಯ, ಕೆ.ಬಿ.ವಿಶ್ವನಾಥ್, ಟಿ.ಎಸ್.ವೋಹನ್ಕುಮಾರ್, ಹೆಚ್.ಪಿ.ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.