Friday, April 27, 2012

Parikrama 2012; Invitation


Parikrama 2012
Invitation



ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ, ಹೊಸಪೇಟೆ
ವಾರ್ಷಿಕೋತ್ಸವ – ಪರಿಕ್ರಮ ೨೦೧೨

ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭ  ‘ಪರಿಕ್ರಮ- 2012’ ಇದೇ ದಿ. 4 ಮತ್ತು 5 ರಂದು ಜರುಗಲಿದೆಯಯೆಂದು ತಿಳಿಸಲು ಸಂತೋಷವಾಗುತ್ತಿದೆ.

ಕ್ರೀಡಾ ದಿನಾಚರಣೆ: ದಿನಾಂಕ 4 ರಂದು ಸಾಯಂಕಾಲ 5 ಗಂಟೆಗೆ ಕಾಲೇಜಿನ ಆವರಣದಲ್ಲಿ: ಮುಖ್ಯ ಅತಿಥಿಗಳು ಶ್ರೀ ಅರ್.ವಿ.ಗುಮಾಸ್ತೆ , ವ್ಯವಸ್ಥಾಪಕ ನಿರ್ದೇಶಕರು, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರಿ ಲಿಮಿಟೆಡ್. ಕೊಪ್ಪಳ, ಸಮಾರಂಭದ ಅಧ್ಯಕ್ಷತೆ: ಶ್ರೀ ಅಲ್ಲಂ ಗುರುಬಸವರಾಜ , ಅಧ್ಯಕ್ಷರು, ವೀರಶೈವ ವಿದ್ಯಾವರ್ಧಕ ಸಂಘ,  ಬಳ್ಳಾರಿ. ಗೌರವಾನ್ವಿತ ಅತಿಥಿಗಳು: ಶ್ರೀ ಕೆ. ಎಂ. ಮಹೇಶ್ವರ ಸ್ವಾಮಿ, ಉಪಾಧ್ಯಕ್ಷರು, ಶ್ರೀ ಎಚ್.ಎಂ.ಗುರುಸಿದ್ಧ ಸ್ವಾಮಿ, ಗೌರವಾನ್ವಿತ ಕಾರ್ಯದರ್ಶಿಗಳು, ಶ್ರೀ ಜೆ.ಎಸ್.ನೇಪಾಕ್ಷಪ್ಪ, ಸಹ ಕಾರ್ಯದರ್ಶಿಗಳು, ಶ್ರೀ ಸಂಗನಕಲ್ ಹಿಮಂತ ರಾಜ್, ಕೊಶಾಧಿಕಾರಿಗಳು, ವೀ.ವಿ. ಸಂಘ, ಬಳ್ಳಾರಿ.

ವಾರ್ಷಿಕೋತ್ಸವ ಸಮಾರಂಭ:
 ದಿನಾಂಕ ೫ ರಂದು ಸಾಯಂಕಾಲ 5 ಗಂಟೆಗೆ ಕಾಲೇಜಿನ ಆವರಣದಲ್ಲಿ : ಮುಖ್ಯ ಅತಿಥಿಗಳು ಶ್ರೀ ಸಮರ ಸೂರಿ, ಹಿರಿಯ ಉಪಾಧ್ಯಕ್ಷರು, ಹೊಸಪೇಟೆ ಸ್ಟೀಲ್ಸ್, ಕೊಪ್ಪಳ, ಸಮಾರಂಭದ ಅಧ್ಯಕ್ಷತೆ: ಶ್ರೀ ಅಲ್ಲಂ ಗುರುಬಸವರಾಜ, ಅಧ್ಯಕ್ಹರು, ವೀರಶೈವ ವಿದ್ಯಾವರ್ಧಕ ಸಂಘ, ಬಳ್ಳಾರಿ. ಗೌರವಾನ್ವಿತ ಅತಿಥಿಗಳು: ಶ್ರೀ ಕೆ. ಎಂ. ಮಹೇಶ್ವರ ಸ್ವಾಮಿ, ಉಪಾಧ್ಯಕ್ಷರು, ಶ್ರೀ ಎಚ್.ಎಂ.ಗುರುಸಿದ್ಧ ಸ್ವಾಮಿ, ಗೌರವಾನ್ವಿತ ಕಾರ್ಯದರ್ಶಿಗಳು, ಶ್ರೀ ಜೆ.ಎಸ.ನೇಪಾಕ್ಷಪ್ಪ, ಸಹ ಕಾರ್ಯದರ್ಶಿಗಳು, ಶ್ರೀ ಸಂಗನಕಲ್ ಹಿಮಂತ ರಾಜ್, ಕೊಶಾಧಿಕಾರಿಗಳು, ವೀ.ವಿ. ಸಂಘ, ಬಳ್ಳಾರಿ.

ತಾವು ದಯವಿಟ್ಟು ಈ ಕಾರ್ಯಕ್ರಮ ಗಳಿಗೆ ತಪ್ಪದೇ ಆಗಮಿಸಿ ಯಶಸ್ವಿಗೊಳಿಸಲು ಕೋರುತ್ತೇವೆ.

ಎಸ.ಎಂ.ಶಶಿಧರ್,
ಪ್ರಾಧ್ಯಾಪಕ ಮತ್ತು ಮುಖ್ಯಸ್ಥರು,
ವಿದ್ಯುನ್ಮಾನ ಮತ್ತು ಸಂಪರ್ಕ ವಿಭಾಗ, ಪಿ.ಡಿ.ಐ.ಟಿ., ಹೊಸಪೇಟೆ.
ಇಮೇಲ್: shashi.com@gmail.com     Cell: 99862 14375